ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ರಾಜಕೀಯ ಪಯಣದ ಅಭಿಮಾನೋತ್ಸವದಲ್ಲಿ ಬಸವರಾಜ ಬೊಮ್ಮಾಯಿ ಅವರು ಬಿಎಸ್ವೈ ಸಾಧನೆಗಳನ್ನು ಕೊಂಡಾಡಿದರು. ರೈತನ ಮಗನಾಗಿ ಜನನಾಯಕರಾಗಿ ಬೆಳೆದ ಹಾದಿ, ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿ ಅವರು ನೀಡಿದ ಧೀಮಂತ ನಾಯಕತ್ವವನ್ನು ಸ್ಮರಿಸಿದರು. ಬಿಎಸ್ವೈ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಂಕಲ್ಪ ಮಾಡಿದರು.<br /><br />Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ <br /><br />Suvarna News Live: https://youtube.com/live/F1m0ciwMs8c<br /><br />#bsy #yediyurappa #bjpkarnataka #bommai #breakingnews #suvarnanews #kannadanews #asianetsuvarnanews #kannadapabha #karnataka #news #politics<br /><br />Download the Asianet News App now! Available on Android & iOS<br /><br />👉 Android: <br />https://play.google.com/store/apps/details?id=com.vserv.asianet&hl=en_IN <br /><br />👉 iOS: <br />https://apps.apple.com/in/app/asianet-news-official/id1093450032<br /><br />Like and Subscribe: <br /><br />WhatsApp ► https://whatsapp.com/channel/0029Va9CL2hGE56uFHsT3J2s<br />YouTube ► https://www.youtube.com/@AsianetSuvarnaNews<br />Website ► https://kannada.asianetnews.com/ <br />Facebook ► https://www.facebook.com/SuvarnaNews <br />Twitter ► https://twitter.com/AsianetNewsSN<br />Instagram ► https://www.instagram.com/asianetsuvarnanews/
